Helth Desk:ಸೀತಾಫಲ ಪೋಷಕಾಂಶ ಉಳ್ಳ ಹಲವಾರು ರೀತಿಯ ಕಾಯಿಲೆಗಳನ್ನು ಗುಣಪಡಿಸುವ ಔಷಧೀ ಗುಣಗಳನ್ನ ಹೊಂದಿರುತ್ತದೆ.ಚಳಿಗಾಲದಲ್ಲಿ ಹೆಚ್ಚು ಸಿಗುವಂತ ಇದರ ಎಲೆಗಳು, ತೊಗಟೆ ಮತ್ತು ಬೇರು ಎಲ್ಲವನ್ನೂ ರೋಗಗಳನ್ನ ತಡೆಗಟ್ಟಲು ಬಳಸಲಾಗುತ್ತದೆ.ಇತ್ತೀಚೆಗೆ,ಕೆಲವು ತಜ್ಞರು ತಮ್ಮ ಎಲೆಗಳು ಮಧುಮೇಹವನ್ನ ನಿಯಂತ್ರಿಸುವ ಹಾಗು ದೇಹದ ತೂಕ ಕಡಿಮೆ ಮಾಡುವ ಗುಣವನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ.
ಚಳಿಗಾಲದಲ್ಲಿ ಸಿಗುವ ಸೀತಾಫಲ
ಚಳಿಗಾಲ ಪ್ರಾರಂಭವಾದಾಗ ಪ್ರಾಕೃತಿಕವಾಗಿ ಸಿಗುವಂತ ಸೀತಾಫಲವನ್ನ ತಿನ್ನಲು ಎಲ್ಲರೂ ಅಸೆ ಪಡುವುದು ಸಹಜ ೦ ಆದಾಗ್ಯೂ,ಮಧುಮೇಹ ಹೊಂದಿರುವ ಜನರು ಸೀತಾಫಲವನ್ನ ತಿನ್ನಬಾರದು ಎಂದು ಕೆಲ ಆಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ.
ಪ್ರಸ್ತುತ ದಿನದಲ್ಲಿ ಮಧುಮೇಹದಿಂದ ಜನ ದೊಡ್ಡಮಟ್ಟದಲ್ಲಿ ಬಳಲುತ್ತಿದ್ದಾರೆ ಎಂದು ಹಲವು ಅಧ್ಯಯನಗಳಲ್ಲಿ ಪ್ರಸ್ತಾಪಿಸಲಾಗಿದೆ ಇದಕ್ಕೆ ಬಿಡುವಿಲ್ಲದ ಜೀವನ ಶೈಲಿ ಬದಲಾದ ಆಹಾರ ಪದ್ಧತಿಯಿಂದ ಬಹುತೇಕ ಎಲ್ಲಾ ವಯಸ್ಸಿನವರನ್ನು ಮಧುಮೇಹ ಬೀಡದೆ ಕಾಡುತ್ತಿರುವುದು ಸಾಮಾನ್ಯ.
ಹಲವು ಔಷಧಿ ಗುಣಗಳು ಇದೆ
ಆ್ಯಂಟಿಆಕ್ಸಿಡೆಂಟ್’ಗಳು, ಕ್ಯಾರಟೆನಾಯ್ಡ್’ಗಳು, ಫ್ಲೇವನಾಯ್ಡ್’ಗಳು, ವಿಟಮಿನ್ ಸಿ, ಬಿ6, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಫೈಬರ್ ಈ ಕಲ್ಲಂಗಡಿಯಲ್ಲಿ ಹೆಚ್ಚು. ಆದರೆ ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳನ್ನ ಸೇವಿಸುತ್ತಾರೆ. ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳಲ್ಲಿ ಈ ಸೀತಾಫಲವೂ ಇದೆ. ಈ ಹಣ್ಣಿನಲ್ಲಿ ಫ್ರಕ್ಟೋಸ್ ಇರುವುದರಿಂದ ಮಧುಮೇಹಿಗಳಿಗೆ ಇದು ಒಳ್ಳೆಯದಲ್ಲ.
ಇನ್ಸುಲಿನ್ ಬಳಿಸದ ಮಧುಮೇಹಿಗಳು ಬಳಸಬಹುದು
ಆದರೆ ಇನ್ಸುಲಿನ್ ಬಳಸದ ಮಧುಮೇಹ ರೋಗಿಗಳು ಇದನ್ನು ಮಿತವಾಗಿ ತಿನ್ನಬಹುದಾಗಿದ್ದು 15 ದಿನಕ್ಕೊಮ್ಮೆ ತಿನ್ನುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಿಸಬಹುದು,ಹಣ್ಣುಗಳನ್ನು ಸೇವಿಸುವ ಮೊದಲು ಮತ್ತು ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ತುಂಬಾ ಒಳ್ಳೆಯದು ಜೊತೆಗೆ ನಿಯಮಿತ ವ್ಯಯಾಮ ಬೆಳಗಿನ ನಡಿಗೆ ಇದರೊಂದಿಗೆ ಅಹಾರ ತಜ್ಞರ ಸಲಹೆ ಪಡೆಯುವುದು ಉತ್ತಮ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



