ನ್ಯೂಜ್ ಡೆಸ್ಕ್:ಪಂಜಾಬ್ನ ಜಲಂಧರ್ನ ಪ್ರೀತಮ್ ಲಾಲ್ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಿ ಮಾರುವಂತ ಗುಜರಿ ವ್ಯಾಪರಸ್ಥ ಈತ ತನ್ನ ಸಂಪಾಧನೆಯಲ್ಲಿ ಕಳೆದ 50 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ, ಆದರೆ ಲಾಟರಿಯಲ್ಲಿ ಪ್ರತಿ ಬಾರಿಯೂ ನಿರಾಸೆ ಅನುಭವಿಸುತ್ತಿದ್ದ. ಇನ್ನು ಲಾಟರಿ ಕೊಳ್ಳಬಾರದು ಅಂದುಕೊಂಡೆ ಮತ್ತೆ ಮತ್ತೆ ಲಾಟರಿ ಕೊಳ್ಳುವುದು ನಿರಾಸೆ ಪಡುವುದು 70 ವರ್ಷದ ಪ್ರೀತಮ್ ಲಾಲ್ ಗೆ ಸಾಮನ್ಯವಾಗಿತ್ತು ಇದೇ ಕೊನೆಯದು ಎಂದು ಹೆಂಡತಿ ಹೇಳಿದ ಮೇಲೆ 500 ರೂಪಾಯಿ ಕೊಟ್ಟು ಖರೀದಿಸಿದ ಲಾಟರಿಯಲ್ಲಿ ರೂ.2.5 ಕೋಟಿ ಗೆದ್ದಿದ್ದಾರೆ.ತಾಳ್ಮೆ ಪರೀಕ್ಷಿಸಿದ ಅದೃಷ್ಟ ಕೊನೆಗು ಪ್ರೀತಮ್ ಮನೆ ಬಾಗಿಲು ತಟ್ಟಿದ್ದು ಪಂಜಾಬ್ ರಾಜ್ಯದ ಲಾಟರಿ ಕೈ ಹಿಡದಿದೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14