ನ್ಯೂಜ್ ಡೆಸ್ಕ್:ಎಣ್ಣೆ ಪಾರ್ಟಿಯಲ್ಲಿನ ಖರ್ಚು ಭಾಗಮಾಡಿಕೊಳ್ಳುವಾಗ ವ್ಯತ್ಯಾಸ ಆಗಿ ಕಡಿಮೆ ಹಣ ಕೊಟ್ಟಿದ್ದಲ್ಲದೆ ಸೋದರಮಾವನನ್ನು ಬಡಿದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಮಾವ ಮನೋಜ್ ಹಾಗು ಅವನ ಸೋದರಳಿಯ ಧರಮ್ ಠಾಕೂರ್ ಸೇರಿ ಡಿಯೋರಿ ತಪಾರಿಯಾ ಎಂಬ ಗ್ರಾಮದಲ್ಲಿ ಎಣ್ಣೆ ಹಾಗು ಚಿಕನ್ ಪಾರ್ಟಿ ಮಾಡಿದ್ದಾರೆ ನಂತರ ಒಟ್ಟು ಲೆಕ್ಕದಲ್ಲಿ ಖರ್ಚು ಸಮಭಾಗ ಹಂಚಿಕೊಳ್ಳುವಾಗ ಇಬ್ಬರ ನಡಿವೆ ಜಗಳ ಆಗಿದೆ ನೀನು ಕಡಿಮೆ ಹಣ ಕೊಟ್ಟಿರುವುದಾಗಿ ಮನೋಜ್ ಖ್ಯಾತೆ ತಗೆದಿದ್ದಾನೆ ಇದಕ್ಕೆ ಧರಮ್ ಠಾಕೂರ್ ಆಕ್ಷೆಪ ವ್ಯಕ್ತಪಡಿಸಿದ್ದಾನೆ ಇಬ್ಬರು ಕೈ ಕೈ ಮೀಲಾಯಿಸಿಕೊಂಡು ಜಗಳ ಮಾಡಿಕೊಂಡಿದ್ದಾರೆ ಕುಪಿತಗೊಂಡ ಧರಮ್ ಠಾಕೂರ್ ತನ್ನ ಮಾವ ಮನೋಜ್ ನನ್ನು ಕೋಲಿನಿಂದ ಹೊಡೆದು ಕೊಂದಿದ್ದಾನೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



