ಶ್ರೀನಿವಾಸಪುರ:ತಾಲ್ಲೂಕಿನ ದಲಿತ ಸಂಘಟನೆ ಮುಖಂಡ ರೋಜರಪಲ್ಲಿ ಡಾ.ವೆಂಕಟರವಣಪ್ಪ(56) ನಿಧನರಾಗಿದ್ದಾರೆ.
ವಿದ್ಯಾರ್ಥಿ ದಶೆಯಿಂದಲೆ ದಲಿತ ಚಳುವಳಿ ನೇತರನಾಗಿ ಚಿಂತಕರಾಗಿ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದ ವೆಂಕಟರವಣಪ್ಪ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಹಸನ್ಮೂಖಿಯಾಗಿ ಸಮಾಜದ ಎಲ್ಲಾ ಸಮುದಾಯಗಳೊಂದಿಗೂ ಸಹ ಬಾಳ್ವೆಯಿಂದ ಬೆರೆಯುತ್ತಿದ್ದ ಅವರು ರೋಜರಪಲ್ಲಿ ವೆಂಕಟರವಣಪ್ಪ ಎಂದೆ ಖ್ಯಾತರಾಗಿದ್ದರು ಇತ್ತಿಚಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪೊರೈಸಿ ಡಾಕ್ಟರೇಟ್ ಗಳಿಸಿದ್ದರು.
ಕಂಬನಿ ಮೀಡಿದ ಗಣ್ಯರು
ರೋಜರಪಲ್ಲಿ ವೆಂಕಟರವಣಪ್ಪ ನಿಧನಕ್ಕೆ ತಾಲೂಕಿನ ದಲಿತ ಸಂಘಟನೆಗಳ ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ,ಬಂಡಾರಹಳ್ಲಿ ಮುನಿಯಪ್ಪ,ನಾಗದೇನಹಳ್ಳಿಶ್ರೀನಿವಾಸ್,ಗಾಂಡ್ಲಹಳ್ಲಿ ಚಲಪತಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಕಲ ನಾರಯಣಸ್ವಾಮಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು,ಮಾತ ಸಂಸ್ಥೆ ನಾರಯಣಸ್ವಾಮಿ,ಉಪ್ಪರಪಲ್ಲಿತಿಮ್ಮಯ್ಯ,ದೇವೆಂದ್ರ,ಕಲ್ಲೂರುವೆಂಕಟೇಶ್,ನರಸಿಂಹಯ್ಯ ಹೆಬ್ಬಟ ಆನಂದ್,ಸೇರಿದಂತೆ ಹಲವಾರು ಜನ ಕಂಬನಿ ಮೀಡಿದಿದ್ದಾರೆ.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Monday, June 8



