ನ್ಯೂಜ್ ಡೆಸ್ಕ್:ತಿರುಮಲದಲ್ಲಿ ಭಕ್ತರ ಜನಜಂಗುಳಿ ಮುಂದುವರಿದಿದ್ದು, ದರುಶನ ಪಡೆಯಲು ನೂಕುನುಗ್ಗಲು ಉಂಟಾಗಿದೆ,9 ಕ್ಕೂ ಹೆಚ್ಚು ಕಂಪಾರ್ಟ್ಮೆಂಟ್ಗಳಲ್ಲಿ ದರುಶನಕ್ಕಾಗಿ ಭಕ್ತರು ಕಾದು ಕುಳತಿದ್ದು, ದೇವರ ದರ್ಶನಕ್ಕೆ 7 ರಿಂದ 8 ಗಂಟೆ ಸಮಯ ಆಗುತ್ತಿದೆ ದಿನಾಂಕ 26 ರಂದು ಬುಧವಾರ 71,689 ಭಕ್ತರು ತಿರುಮಲವಾಸಿ ಶ್ರೀವೆಂಕಟೇಶ್ವರ ದೇವರ ದರ್ಶನ ಪಡೆದಿರುತ್ತಾರೆ. ಬುಧವಾರ ಶ್ರೀವಾರಿ ಹುಂಡಿ ಆದಾಯ 4.42 ಕೋಟಿ ರೂಪಾಯಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಬಹಿರಂಗಪಡಿಸಿದೆ. ಸುಮಾರು 29 ಸಾವಿರ ಭಕ್ತರು ಸ್ವಾಮಿಗೆ ತಲೆ ಕೂದಲನ್ನು ಸಮರ್ಪಿಸಿದ್ದಾರಂತೆ.
Breaking News
- IAS ಗಂಡನ ಬಿಟ್ಟು ರೌಡಿ ಜತೆ ಹೋದ ಗರತಿಯ ಕಥೆ ಏನಾಯಿತು?
- ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವೀಕಲಚೇತನರಿಗೆ ವೀಲ್ ಚೇರ್ ವಿತರಣೆ.
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
Saturday, July 27