ನ್ಯೂಜ್ ಡೆಸ್ಕ್:ಪಾಕಿಸ್ತಾನ ಭಾರತದ ನಾಗರೀಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವ ಕಾರಣ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಿಂದ ಗ್ರಾಮಸ್ಥರನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಕ್ಕೆ ಹೇಳಲಾಗಿದೆ ಇಂದು ರಾತ್ರಿ ಪಾಕಿಸ್ತಾನಕ್ಕೆ ಮತ್ತೊಂದು ಶಾಸ್ತಿ ಮಾಡಲು ಎಲ್ಲಾ ಸಿದ್ಧತೆ ಮಾಡಲಾಗಿದೆ. ಇದರಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು ಸತತವಾಗಿ ನಡೆಸಿದಂತ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಪಾಕಿಸ್ತಾನದ 2 ಫೈಟರ್ ಜೆಟನ್ನು ಭಾರತ ಹೊಡೆದುರುಳಿಸಿದ್ದು ಈ ಪೈಕಿ ಪಾಕಿಸ್ತಾನದ ಪೈಲೆಟನ್ನು ಜೀವಂತವಾಗಿ ಸೆರೆ ಹಿಡಿದುಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ
ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆ ತೀವ್ರ ಪ್ರತೀಕಾರಕ್ಕಾಗಿ , ಭಾರತೀಯ ನೌಕಾ ಪಡೆಯನ್ನು ಈಗ ಐಎನ್ಎಸ್ ವಿಕ್ರಾಂತ್ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದೆ. ಅರೇಬಿಯನ್ ಸಮುದ್ರದಲ್ಲಿ ನೆಲೆಗೊಂಡಿರುವ ಐಎನ್ಎಸ್ ವಿಕ್ರಾಂತ್ ಕರಾಚಿಯನ್ನು ಗುರಿಯಾಗಿಸಿಕೊಂಡು ಭಾರಿ ವಿನಾಶವನ್ನು ಉಂಟುಮಾಡಲು ಪ್ರಾರಂಭಿಸಿದೆ. ನೌಕಾ ದಾಳಿಯು ಕರಾಚಿ ಬಂದರು ಸೇರಿದಂತೆ ಕರಾಚಿ ನಗರದ ದೊಡ್ಡ ಬೆಂಕಿಗೆ ಕಾರಣವಾಗಿದೆ ಎಂದು ರಾಷ್ಟ್ರೀಯ ಟಿವಿ ವರದಿ ತಿಳಿಸಿದೆ.ಜಮ್ಮು ಸೇರಿದಂತೆ ಭಾರತದ ಹಲವು ನಗರಗಳ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ಸೇನೆಯ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ಲಾಹೋರ್ ನುಗ್ಗಿದೆ ಲಾಹೋರ್ ಸೇರಿ ಪಾಕಿಸ್ತಾನದ ವಿವಿಧ ನಗರಗಳನ್ನು ಟಾರ್ಗೆಟ್ ಮಾಡಿ ಭಾರತೀಯ ಸೇನಾ ವಿಮಾನಗಳು ನುಗ್ಗಿದೆ.ಪಾಕಿಸ್ತಾನ ರಾಜಧಾನಿ ಇಸ್ಲಾಂಬಾದ್ ಸೇರಿದಂತೆ ಸುಮಾರು 16 ನಗರಗಳ ಮೇಲೆ ದಾಳಿ ಇದರಿಂದ ಪಾಕಿಸ್ತಾನ ಪತರಗುಟ್ಟಿದೆ.
Breaking News
- CBSE result:ಶ್ರೀನಿವಾಸಪುರ ವಿಐಪಿ ಶಾಲೆ ಜಿಲ್ಲೆಗೆ 100 ಫಲಿತಾಂಶ.
- ಶ್ರೀನಿವಾಸಪುರ:ಲೋಕಾಕಾಯುಕ್ತ ಭೇಟಿ ಸಂದರ್ಭದಲ್ಲಿ ನಾಪತ್ತೆ PDO ಸಸ್ಪೆಂಡ್!
- ಪಾಕಿಸ್ತಾನಕ್ಕೆ ನುಗ್ಗಿದ ಭಾರತದ ಸೈನ್ಯ ಯುದ್ಧದ ಕಾರ್ಮೋಡ!
- ಶ್ರೀನಿವಾಸಪುರ:ಲೋಕಾಯುಕ್ತ ಭೇಟಿ ಮೊಬೈಲ್ ಆಪ್,ನಾಪತ್ತೆಯಾದ PDO!
- ಸ್ವಾತಂತ್ರ್ಯ ನಂತರ 10ನೇ ತರಗತಿ ಪಾಸ್ ಆದ ಗ್ರಾಮದ ಮೊದಲ ಯುವಕ!
- 65 ಸಾವಿರ ಶಿಕ್ಷಕರ ನೇರವಿನಿಂದ ಒಳಮೀಸಲಾತಿ ಸಮೀಕ್ಷೆ CM ಸಿದ್ದರಾಮಯ್ಯ
- ಶ್ರೀನಿವಾಸಪುರ:ಬಳಸದೆ ಹಳೆಯದಾಗುತ್ತಿದೆ ksrtc ಬಸ್ ನಿಲ್ದಾಣ!
- ಶ್ರೀನಿವಾಸಪುರ:ಅರ್ಥಪೂರ್ಣ ಬಸವ ಜಯಂತಿ ಆಚರಣೆ
- ಶ್ರೀನಿವಾಸಪುರ:ಪ್ರಾಥಮಿಕ ಶಾಲಾ ಶಿಕ್ಷಕರ ನೂತನ ಅಧ್ಯಕ್ಷ ರೆಡ್ಡಪ್ಪ
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
Friday, May 16