ಶ್ರೀನಿವಾಸಪುರ:ತಾಲೂಕಿನ ಸೋಮಯಾಜಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪೆಗಳಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಹುಳ ಬಿದ್ದ ಅಕ್ಕಿಯಲ್ಲಿ ಅಡುಗೆ ಮಾಡಿದ್ದು ಅದನ್ನೇ ವಿದ್ಯಾರ್ಥಿಗಳು ತಿನ್ನುತ್ತಿದ್ದಾರೆಂಬ ಆರೋಪಕ್ಕೆ ಸಂಬಂದಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾರೆಡ್ಡಿ ಸ್ಪಂದಿಸಿದ್ದು ಅಕ್ಕಿಯಲ್ಲಿ ಉಳ ಬಿದ್ದಿಲ್ಲ ಸಾರಿಗೆ ಬಳಸುವ ಬೆಳೆಯಲ್ಲಿ ಮಾತ್ರ ಮೂಕುಳಗಳು ಬಂದಿದೆ ಅದು ಸಹ ಹೊಸದಾಗಿ ಬಂದಿರುವ ಸ್ಟಾಕ್ ನಲ್ಲಿ ಇಲ್ಲ ಹಳೆಯ ಸ್ಟಾಕ್ ನ ಬೆಳೆಯಲ್ಲಿ ಹುಳ ಇದ್ದು ಅದನ್ನು ಹಳೆಯ ಬೇಳೆಯ ಪೊಟ್ಟಣದ ಜೊತೆಯಲ್ಲಿ ಇಟ್ಟ ಪರಿಣಾಮ ಬೆಳೆ ಹಾಗು ಅಕ್ಕಿ ಮೂಟೆ ಮೇಲೂ ಹರಿದಾಡಿದೆ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ ಇದಕ್ಕೆ ಸಂಬಂದಿಸಿದಂತೆ ವರದಿ ನೀಡುವಂತೆ ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ಸೊಲೋಚನ ಅವರಿಗೆ ಸೂಚಿಸಲಾಗಿದೆ ಅವರು ಇಂದು ಶನಿವಾರ ಮುಂಜಾನೆಯೇ ಪೆಗಳಪಲ್ಲಿ ಶಾಲೆಗೆ ತೆರಳಿದ್ದಾರೆ ಅವರು ನೀಡುವ ವರದಿಯಂತೆ ಶಾಲಾ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14