ಶ್ರೀನಿವಾಸಪುರ:-ಶ್ರೀನಿವಾಸಪುರದಲ್ಲಿ ಮತ್ತೇ ಎಸ್.ಎಲ್.ಎನ್ ಮಂಜನಾಥ್ ಯುಗಾದಿ ಹಬ್ಬದ ಪ್ರಚಾರ ಜೋರಾಗಿದೆ,ಪಟ್ಟಣ ಸೇರಿ ತಾಲೂಕಿನಾದ್ಯಂತ ಎಸ್.ಎಲ್.ಎನ್ ಮಂಜು ಯುಗಾದಿ ಶುಭಾಶಯದ ಫ್ಲೇಕ್ಸ್ ಗಳು ರಾಜಾಜಿಸುತ್ತಿವೆ ಈ ಪ್ರಚಾರ ಕೇವಲ ಫ್ಲೇಕ್ಸ್ ಸೀಮಿತವಾಗುತ್ತದ ಅಥಾವ ಮುಂದಿನ ಚುನಾವಣೆಗೆ ತಾಲೀಮು ನಡೆಸುತ್ತಾರ ಶೋಕಿಗೆ ಬ್ಯಾನರ್ ಹಾಕಿಸಿಕೊಂಡು ಸುಮ್ಮನಾಗುತ್ತಾರ ಎಂಬುದು ಸಾರ್ವಜನಿಕರ ಪ್ರಶ್ನೆ?
ಈ ಹಿಂದೆ ಎಸ್.ಎಲ್.ಎನ್ ಮಂಜನಾಥ್ ಬಿಜೆಪಿ ಬ್ಯಾನರ್ ಹಿಡಿದು ಶ್ರೀನಿವಾಸಪುರ ರಾಜಕೀಯ ಅಖಾಡಕ್ಕೆ ಬಂದಾಗ ದೊಡ್ಡಮಟ್ಟದಲ್ಲಿ ಅವರ ಹಿಂದೆ ಯುವಕರ ದಂಡು ಒಡಾಡುತಿತ್ತು ಮಂಜನಾಥ್ ತಾಲೂಕಿನಾದ್ಯಂತ ಒಡಾಡಿದ ಸ್ಪೀಡಿನ ವೇಗ ನೋಡಿದ ಜನತೆ ಮುಂದಿನ ದಿನಗಳಲ್ಲಿ ಹೊಸ ಅಲೆಯ ರಾಜಕೀಯ ಮುನ್ನುಡಿ ಎಂಬ ಮಾತು ಸಹ ಆಡಿದರು ಆದರೆ ಬಿಜೆಪಿ ಡಾ.ವೇಣುಗೋಪಾಲ್ ಅವರಿಗೆ ಮಣೆ ಹಾಕಿದಾಗ ಒಂದಷ್ಟು ಯುವ ಸಮುದಾಯ ಎಸ್.ಎಲ್.ಎನ್ ಮಂಜನಾಥ್ ಪರವಾಗಿ ಬಿಜೆಪಿ ಮುಖಂಡರ ವಾದ ಮಂಡಿಸಿದರಾದರೂ ಎಲ್ಲಾ ಲೆಕ್ಕಾಚಾರದಲ್ಲೂ ಬಿಜೆಪಿ ಮುಖಂಡರ ಅಗ್ರಸಿವ್ ನೆಸ್ ನಿಂದ ಯುವಕರು ತಣ್ಣಗಾದರೂ ಆದರೂ ಇಂದಿಗೂ ಯುವ ಸಮುದಾಯ ಎಸ್.ಎಲ್.ಎನ್ ಮಂಜನಾಥ್ ಸಂಪರ್ಕದಲ್ಲಿದ್ದಾರೆ. ಈ ಎಲ್ಲಾ ಬ್ಯಾಗ್ರೌಂಡ್ ನಿಂದಾಗಿ ಮತ್ತೇ ಎಸ್.ಎಲ್.ಎನ್ ಮಂಜನಾಥ್ ಯುಗಾದಿ ನೆಪದಲ್ಲಿ ತಾಲೂಕಿನಲ್ಲಿ ಸೆಕೆಂಡ್ ಇನ್ನಿಂಗ್ಸನಲ್ಲಿ ರೀ ಎಂಟ್ರಿ ಕೊಡಲು ಪೂರ್ತಿ ತಯಾರಿ ನಡೆಸಿದ್ದಾರೆ ಎಲ್ಲವೂ ಸರಿ ಹೊದರೆ ಅದು ಬಿಜೆಪಿಯಿಂದ ಆದರೂ ಆಗಬಹುದು ಅಥಾವ ಇನ್ಯಾವುದೇ ರಾಜಕೀಯ ವೇದಿಕೆ ಸಹ ಆಗಬಹುದು ಎನ್ನಲಾಗುತ್ತಿದೆ
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28