ನ್ಯೂಜ್ ಡೆಸ್ಕ್:ಎಣ್ಣೆ ಪಾರ್ಟಿಯಲ್ಲಿನ ಖರ್ಚು ಭಾಗಮಾಡಿಕೊಳ್ಳುವಾಗ ವ್ಯತ್ಯಾಸ ಆಗಿ ಕಡಿಮೆ ಹಣ ಕೊಟ್ಟಿದ್ದಲ್ಲದೆ ಸೋದರಮಾವನನ್ನು ಬಡಿದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಮಾವ ಮನೋಜ್ ಹಾಗು ಅವನ ಸೋದರಳಿಯ ಧರಮ್ ಠಾಕೂರ್ ಸೇರಿ ಡಿಯೋರಿ ತಪಾರಿಯಾ ಎಂಬ ಗ್ರಾಮದಲ್ಲಿ ಎಣ್ಣೆ ಹಾಗು ಚಿಕನ್ ಪಾರ್ಟಿ ಮಾಡಿದ್ದಾರೆ ನಂತರ ಒಟ್ಟು ಲೆಕ್ಕದಲ್ಲಿ ಖರ್ಚು ಸಮಭಾಗ ಹಂಚಿಕೊಳ್ಳುವಾಗ ಇಬ್ಬರ ನಡಿವೆ ಜಗಳ ಆಗಿದೆ ನೀನು ಕಡಿಮೆ ಹಣ ಕೊಟ್ಟಿರುವುದಾಗಿ ಮನೋಜ್ ಖ್ಯಾತೆ ತಗೆದಿದ್ದಾನೆ ಇದಕ್ಕೆ ಧರಮ್ ಠಾಕೂರ್ ಆಕ್ಷೆಪ ವ್ಯಕ್ತಪಡಿಸಿದ್ದಾನೆ ಇಬ್ಬರು ಕೈ ಕೈ ಮೀಲಾಯಿಸಿಕೊಂಡು ಜಗಳ ಮಾಡಿಕೊಂಡಿದ್ದಾರೆ ಕುಪಿತಗೊಂಡ ಧರಮ್ ಠಾಕೂರ್ ತನ್ನ ಮಾವ ಮನೋಜ್ ನನ್ನು ಕೋಲಿನಿಂದ ಹೊಡೆದು ಕೊಂದಿದ್ದಾನೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27