ಶ್ರೀನಿವಾಸಪುರ:ತಾಲ್ಲೂಕಿನ ದಲಿತ ಸಂಘಟನೆ ಮುಖಂಡ ರೋಜರಪಲ್ಲಿ ಡಾ.ವೆಂಕಟರವಣಪ್ಪ(56) ನಿಧನರಾಗಿದ್ದಾರೆ.
ವಿದ್ಯಾರ್ಥಿ ದಶೆಯಿಂದಲೆ ದಲಿತ ಚಳುವಳಿ ನೇತರನಾಗಿ ಚಿಂತಕರಾಗಿ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದ ವೆಂಕಟರವಣಪ್ಪ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಹಸನ್ಮೂಖಿಯಾಗಿ ಸಮಾಜದ ಎಲ್ಲಾ ಸಮುದಾಯಗಳೊಂದಿಗೂ ಸಹ ಬಾಳ್ವೆಯಿಂದ ಬೆರೆಯುತ್ತಿದ್ದ ಅವರು ರೋಜರಪಲ್ಲಿ ವೆಂಕಟರವಣಪ್ಪ ಎಂದೆ ಖ್ಯಾತರಾಗಿದ್ದರು ಇತ್ತಿಚಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪೊರೈಸಿ ಡಾಕ್ಟರೇಟ್ ಗಳಿಸಿದ್ದರು.
ಕಂಬನಿ ಮೀಡಿದ ಗಣ್ಯರು
ರೋಜರಪಲ್ಲಿ ವೆಂಕಟರವಣಪ್ಪ ನಿಧನಕ್ಕೆ ತಾಲೂಕಿನ ದಲಿತ ಸಂಘಟನೆಗಳ ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ,ಬಂಡಾರಹಳ್ಲಿ ಮುನಿಯಪ್ಪ,ನಾಗದೇನಹಳ್ಳಿಶ್ರೀನಿವಾಸ್,ಗಾಂಡ್ಲಹಳ್ಲಿ ಚಲಪತಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಕಲ ನಾರಯಣಸ್ವಾಮಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು,ಮಾತ ಸಂಸ್ಥೆ ನಾರಯಣಸ್ವಾಮಿ,ಉಪ್ಪರಪಲ್ಲಿತಿಮ್ಮಯ್ಯ,ದೇವೆಂದ್ರ,ಕಲ್ಲೂರುವೆಂಕಟೇಶ್,ನರಸಿಂಹಯ್ಯ ಹೆಬ್ಬಟ ಆನಂದ್,ಸೇರಿದಂತೆ ಹಲವಾರು ಜನ ಕಂಬನಿ ಮೀಡಿದಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27