ಕಾಣಿಪಾಕಂ:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪ್ರಸಿದ್ಧ ವಿನಾಯಕ ದೇವಾಲಯ ಇರುವ ಕಾಣಿಪಾಕಂ ನಲ್ಲಿ ವೈಷ್ಣವ ದೇವಾಲಯ ಸಹ ಇದೆ ಶ್ರೀ ವರದರಾಜಸ್ವಾಮಿ ದೇವಸ್ಥಾನ ಇಲ್ಲಿ ಮಂಗಳವಾರ ಹುಣ್ಣಿಮೆ ಗರುಡಸೇವೆ ಉತ್ಸ್ವ ನಡೆಯಿತು. ಬೆಳಿಗ್ಗೆ ವರದರಾಜಸ್ವಾಮಿ ಮೂಲ ವಿಗ್ರ್ಹಹಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆಗಳನ್ನು ಮಾಡಿದರು. ನಂತರ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ವ್ರತ ಆಚರಿಸಲಾಯಿತು ರಾತ್ರಿಗೆ ಶ್ರೀ ವರದರಾಜಸ್ವಾಮಿ, ಶ್ರೀದೇವಿ ಮತ್ತು ಭೂದೇವಿ ಅವರೊಂದಿಗೆ ವಿಗ್ರಹಗಳನ್ನು ಗರುಡ ವಾಹನದ ಮೇಲೆ ಇರಿಸಿ, ಪ್ರಾಕಾರೋತ್ಸವವನ್ನು ಮಾಡಿದರು. ಭಗವಾನ್ ಗರುಡನ ದರ್ಶನ ಪಡೆಯಲು ನೂರಾರು ಭಕ್ತರು ಸೇರಿದ್ದರು. ದೇವಾಲಯದ ಇವೊ ವೆಂಕಟೇಶ್, ಅಧೀಕ್ಷಕ ಕೊಡಂಡಪಾಣಿ, ದೇವಾಲಯದ ತನಿಖಾಧಿಕಾರಿಗಳಾದ ರಮೇಶ್ ಮತ್ತು ಕಿಶೋರ್ ಕುಮಾರ್ ರೆಡ್ಡಿ ಮುಂತಾದವ್ರು ಭಾಗವಹಿಸಿದ್ದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23




