ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶದ ಪುಂಗನೂರಿನ ಚೌಡೇಪಲ್ಲಿ ಮಂಡಲದ ಕಾಟಿಪೇರಿಯ ಮೌನಿಕಾ ಮದನಪಲ್ಲಿ ಅಬಕಾರಿ ಇಲಾಖೆ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳಾದ ಅನಿಶಾ ರೆಡ್ಡಿ ಮತ್ತು ತನೀಷ್ ರೆಡ್ಡಿ ಅವರೊಂದಿಗೆ ಸ್ವಗ್ರಾಮದಲ್ಲಿ ಹೊಲ ಹಾಗು ಹಸುಗಳನ್ನು ನೋಡಿ ಬರಲು ಹೋಗಿದ್ದು ಮಗಳು ಅನಿಶಾ ರೆಡ್ಡಿ ಹಸುವಿನ ಹಗ್ಗವನ್ನು ಹಿಡಿದು ಆಟವಾಡುಲು ಹೋದಾಗ ಹಸು ಗಾಬಾರಿಗೊಂಡು ಓಡಲು ಪ್ರಾರಂಭಿಸಿ ನೀರಿನ ಹಳ್ಳಕ್ಕೆ ಇಳದಿದೆ ಹಗ್ಗ ಹಿಡದಿದ್ದ ಮಗು ಸಹ ಹಸುವಿನೊಂದಿಗೆ ಹೋಗಿ ನಿರಿನಲ್ಲಿ ಬಿದ್ದಿದ್ದಾಳೆ ಇದನ್ನು ಗಮನಿಸಿ ಮಗುವನ್ನು ರಕ್ಷಿಸಲು ತಾಯಿ ಕೂಡ ನೀರಿನಲ್ಲಿ ಇಳಿದ್ದಾಳೆ ನೀರಿನಕೊಳ ಆಳ ಇದ್ದು ತಾಯಿ ಮಗು ಇಬ್ಬರೂ ಈಜು ಬಾರದೆ ಮುಳಗಿ ಸಾವನ್ನಪ್ಪಿದ್ದಾರೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Sunday, June 15