ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶದ ಪುಂಗನೂರಿನ ಚೌಡೇಪಲ್ಲಿ ಮಂಡಲದ ಕಾಟಿಪೇರಿಯ ಮೌನಿಕಾ ಮದನಪಲ್ಲಿ ಅಬಕಾರಿ ಇಲಾಖೆ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳಾದ ಅನಿಶಾ ರೆಡ್ಡಿ ಮತ್ತು ತನೀಷ್ ರೆಡ್ಡಿ ಅವರೊಂದಿಗೆ ಸ್ವಗ್ರಾಮದಲ್ಲಿ ಹೊಲ ಹಾಗು ಹಸುಗಳನ್ನು ನೋಡಿ ಬರಲು ಹೋಗಿದ್ದು ಮಗಳು ಅನಿಶಾ ರೆಡ್ಡಿ ಹಸುವಿನ ಹಗ್ಗವನ್ನು ಹಿಡಿದು ಆಟವಾಡುಲು ಹೋದಾಗ ಹಸು ಗಾಬಾರಿಗೊಂಡು ಓಡಲು ಪ್ರಾರಂಭಿಸಿ ನೀರಿನ ಹಳ್ಳಕ್ಕೆ ಇಳದಿದೆ ಹಗ್ಗ ಹಿಡದಿದ್ದ ಮಗು ಸಹ ಹಸುವಿನೊಂದಿಗೆ ಹೋಗಿ ನಿರಿನಲ್ಲಿ ಬಿದ್ದಿದ್ದಾಳೆ ಇದನ್ನು ಗಮನಿಸಿ ಮಗುವನ್ನು ರಕ್ಷಿಸಲು ತಾಯಿ ಕೂಡ ನೀರಿನಲ್ಲಿ ಇಳಿದ್ದಾಳೆ ನೀರಿನಕೊಳ ಆಳ ಇದ್ದು ತಾಯಿ ಮಗು ಇಬ್ಬರೂ ಈಜು ಬಾರದೆ ಮುಳಗಿ ಸಾವನ್ನಪ್ಪಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28