ನ್ಯೂಜ್ ಡೆಸ್ಕ್:ತಿರುಮಲದಲ್ಲಿ ಭಕ್ತರ ಜನಜಂಗುಳಿ ಮುಂದುವರಿದಿದ್ದು, ದರುಶನ ಪಡೆಯಲು ನೂಕುನುಗ್ಗಲು ಉಂಟಾಗಿದೆ,9 ಕ್ಕೂ ಹೆಚ್ಚು ಕಂಪಾರ್ಟ್ಮೆಂಟ್ಗಳಲ್ಲಿ ದರುಶನಕ್ಕಾಗಿ ಭಕ್ತರು ಕಾದು ಕುಳತಿದ್ದು, ದೇವರ ದರ್ಶನಕ್ಕೆ 7 ರಿಂದ 8 ಗಂಟೆ ಸಮಯ ಆಗುತ್ತಿದೆ ದಿನಾಂಕ 26 ರಂದು ಬುಧವಾರ 71,689 ಭಕ್ತರು ತಿರುಮಲವಾಸಿ ಶ್ರೀವೆಂಕಟೇಶ್ವರ ದೇವರ ದರ್ಶನ ಪಡೆದಿರುತ್ತಾರೆ. ಬುಧವಾರ ಶ್ರೀವಾರಿ ಹುಂಡಿ ಆದಾಯ 4.42 ಕೋಟಿ ರೂಪಾಯಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಬಹಿರಂಗಪಡಿಸಿದೆ. ಸುಮಾರು 29 ಸಾವಿರ ಭಕ್ತರು ಸ್ವಾಮಿಗೆ ತಲೆ ಕೂದಲನ್ನು ಸಮರ್ಪಿಸಿದ್ದಾರಂತೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27